Admission

..KERALA'S ONLY ONE GOVT KANNADA PRE PRIMARY SCHOOL , GWLP SCHOOL MANJESHWAR............". .......

Sunday 10 August 2014

ಸಾಕ್ಷರ

ದಿನಾಂಕ 6/8/14 ರಂದು 'സാക്ഷര2014' ಉದ್ಘಾಟನೆಯಾಯಿತು.ಪಿ.ಟಿ.ಎ ಅಧ್ಯಕ್ಷರಾದ ರಾಜೀವಿ ಉದ್ಘಾಟಿಸಿದರು.ಹಿರಿಯ ಅಧ್ಯಾಪಕ ಜಯಂತ ಸರ್ ಅಧ್ಯಕ್ಷತೆ ವಹಿಸಿದರು.ಅಧ್ಯಾಪಕಿ ಸೊನಿಯಾ ಸ್ವಾಗತಿಸಿ,ಅಧ್ಯಾಪಕಿ ಸುಮಯ್ಯ ವಂದಿಸಿದರು. .ಅಧ್ಯಾಪಕ ಜಬ್ಬಾರ್.ಬಿ ಕಾರ್ಯಕ್ರಮವನ್ನು ನಿರೂಪಿಸಿ ಸಾಕ್ಷರದ ಮಹತ್ವವನ್ನು ವಿವರಿಸಿದರು.ಕೆಲವು ರಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.

No comments:

Post a Comment